ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸಿಹಿ ತಿಂದು ಸವಿ ಮಾತನ್ನಾಡಿ.
ನಾವು ಶ್ರೀಕಾಂತ್ batch mate ಹಾಗೂ ಮಿತ್ರರಾದ ಶ್ರೀ ಜಯರಾಮ್ ರೆಡ್ಡಿ ಮತ್ತು ಜ್ಯೋತಿ ದಂಪತಿಗಳ ತೋಟದಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿ ವನ ಭೋಜನ ಮಾಡಿದೆವು. ರೊಟ್ಟಿ, ಚಪಾತಿ, ವಿವಿಧ side dish ಗಳು, ಸಿಹಿ ಖಿಚಡಿ/ಪೊಂಗಲ್, ಕಾಯಿ ಹೋಳಿಗೆ, ಸಲಾಡ್ ಕೊನೆಗೆ ಬಾಳೆ ಹಣ್ಣು ಮತ್ತು ಎಲೆ ಅಡಿಕೆ.
ಗಂಡಸರೆಲ್ಲ ಕೂಡಿ ಸಿಹಿ ಖಿಚಡಿ ತಯಾರಿಸಿದ್ದು ಮಾತ್ರವಲ್ಲ ನಮಗೆ ಊಟವನ್ನೂ ಬಡಿಸಿದರು.


No comments:
Post a Comment