ಗಾಡಿ ಬಂದಾಗಿನಿಂದ ಮೈಸೂರು, ಬೆಳಗಾವಿ, ತೀರ್ಥಹಳ್ಳಿ ,ಬೆಂಗಳೂರು ಅಂತ ಓಡಾಡಿಕೊಂಡು ಇದ್ದೀನಿ.
ತೀರ್ಥಹಳ್ಳಿಯಲ್ಲಿ ತೋಟದ ಸಹಾಯಕರಿಗೆ ಮನೆ almost ರೆಡಿಯಾಗಿದೆ. ಸಧ್ಯಕ್ಕೆ ಅವರು ಬಾಡಿಗೆ ಮನೆಯಲ್ಲಿ ಇರುವ ವ್ಯವಸ್ಥೆ ಮಾಡಿದ್ದೇವೆ.
ಮೊನ್ನೆ ಕಾರ್ತಿಕ ಹುಣ್ಣಿಮೆಯಂದು ತೋಟದಲ್ಲಿದ್ದೆ. ಬಿತ್ತನೆಯ ಕಾರ್ಯದಲ್ಲಿ ಸ್ವಲ್ಪ ಕೈ ಜೋಡಿಸಿದೆ. ತೋಟದ ಸಹಾಯಕರು 'ಬೇಡ ಮೇಡಂ, ಕೈ ಕೊಳೆ ಯಾಗ್ತದೆ ಅಂತಿದ್ರು'...ಸುಮ್ನೆ ಟ್ರಯಲ್...
many demand for the lemongrass.
ಬಸವರಾಜು in yellow shirt, ನಾನು, ಮಂಜಣ್ಣ








No comments:
Post a Comment