ನೆನಪಿನ ಅಂಗಳದಿಂದ...6 ತಿಂಗಳು ಕಳೆದು ಹೋದವು. ತುಂಬಾ ತುಂಬಾ regretful ಫೀಲಿಂಗ್...Hoping you are in peace Srikanth 😭😭❤️
recall ಮಾಡಲು ಕೆಲವು ಚಿತ್ರಗಳು..
ನಮ್ಮ ಕೊನೆಯ ಪಯಣ sharavati backwatersಮದುವೆಯ anniversary
ಉತ್ರಾಖಂಡದಲ್ಲೊಂದು selfie.. ಹೊರ ರಾಜ್ಯದ ಕೊನೆ ಪಯಣ 😧
ಲೋಹಾಘಾಟ್
ಭೋಪಾಲ್, ಮಧ್ಯಪ್ರದೇಶ..ಇನ್ನಷ್ಟು ತಾಣಗಳು ಉಳಿದಿದ್ದವು
ಕಾರಕಾಳ ದಲ್ಲೊಂದು function
ಗೋಕರ್ಣ
ನಮ್ಮ ತೋಟ
ನಮ್ಮ ತೋಟದ ಬೆಳಗು...so amazing
ಶ್ರೀಕಾಂತ್ ಅಣ್ಣನ ಹೆಂಡತಿ ಅಂದರೆ ನನ್ನ ಒರಗಿತ್ತಿ/ co sister ದೈವಾಧೀನರಾಗಿದ್ದು, ಅವರ ಮಗಳನ್ನು ಧಾರೆಯೆರೆಯಲು ನಮಗೆ ಅವಕಾಶ ಸಿಕ್ಕಿದ್ದಾಗ...ಮೊದಲು ನಾನು ಎಲ್ಲರಿಗೂ ಕೇಳಿದ್ದು ನಾನು ಕಚ್ಛೆ ಹಾಕಿ ಸೀರೆ ಉಟ್ಟರೆ ನಿಮಗೆ ಮುಜುಗರವಾಗುವುದಿಲ್ಲವಷ್ಟೇ ಅಂತ 🙂. ನನ್ನ ಮುದ್ದು ಸೊಸೆ ನನಗೆ ಸಿಂಗಾರ ಮಾಡಿದ್ದು...ಸ್ವಲ್ಪ ಮೇಕಪ್ ಜಾಸ್ತಿಯಾಯಿತೇನೋ....but i thoroughly enjoyed..🙏🙏. ನಮ್ಮಲ್ಲಿ ಮದುವೆಯಾದ ಮೇಲೆ ಕಚ್ಛೆ ಸೀರೆ ಉಡೋದು ಎರಡೇ ಬಾರಿ..ಒಂದು ಮಗನ ಚೌಲು/ಉಪನಯನ ಮತ್ತು ಮಗಳಿಗೆ ಮದುವೆ ಧಾರೆ ಎರೆಯುವಾಗ...ನನ್ನ ಜೀವನದ ಒಂದು ಆಸೆ ಪೂರೈಕೆಯಾಯಿತು...🙏🙏. ಸೀರೆ ಉಟ್ಟ ಪಟ ನನ್ನಲ್ಲಿಲ್ಲ..ಮುಂದೆ ಸಿಕ್ಕಿದರೆ ಹಾಕುತ್ತೇನೆ. ಈಗ ಯಾರಲ್ಲೂ ಕೇಳುವ ಮನಸ್ಸಿಲ್ಲ
ಈ ತರಹ ಒಂದು ಗುಡಲು ಕಟ್ಟುವ ಕನಸು ನನಸಾಗದೆ ಉಳಿದುಬಿಟ್ಟಿತು 😏😏















No comments:
Post a Comment