February 11, 2011

दॆशकाल ದೇಶಕಾಲ ಮರಾಠಿ ಸ್ಪೆಶಲ್ ಸಂಚಿಕೆ

अवधी ब्लाग मध्ये जेंह्वा नवीन दॆशकाल विशेषांक बाहेर पडले म्हणुन पॊस्ट केले, तेंह्वा पासून मी ते पुस्तकाचे वाट पाहत हॊते. तरी आज माझे मुल्गिला तिचे कालेज चा पुस्तक हवे हॊति तर मला ’सप्ना बुक हाउस’ ला जाण्या चा रीसन मिळाली. तिकडे जाउन बग्ते तरी त्यानी एनीवर्सरीचे डिस्कौन्ट ठेवले हॊते. गेलॊ हॊते ऎकच पुस्तक आणायला ,पण मी फारच इंग्रजी पुस्तक घेउन ठाकल. बाहेर आताना ठक अणि आठवण आले की माझे मित्र वसुधॆंद्र ह्यानी त्यांचे छंध प्रकाशन मधुन 4 नवीन पुस्तक बाहिर हांणले, अणि त्यातुन मला सुनंदा कडमे ह्यांचे पुस्तक हवे हॊती, तर मी कन्नड section ला गेले. ते पुस्तका बाजूनी दॆशकाल पुस्तक वर डॊळा पडला अणी मला फारच आनंद वाटल, नाहि तर मी खरच विसरून जात हॊते. अणि ते भी पुस्तक घेवुन मी घरी आले.

पिवळा रंग मला आवडत नाही. पण पिवळ्या वर्णाचा दॆशकाल - समकालीन मराठी साहित्या हा विष्यी भरपूर - विशॆषांक मला आकर्षक वाटला. मराठि साहित्य हे कन्नड ला अनुवाद केलेले पण छान अणि उत्कृष्ट झाले

पुस्तकाचा मुखपृष्ठ (coverpage) अणि मला आवडलेला काही पन्ने मी scan करून घातले आहे. तुम्हाला पन आवडनार असे माझी खात्रि आहे--


मुखपृष्ठला वापर्लॆला पान (paper) पण फार उत्तम क्वालिटिचा आहे

इकडे मी प्रामणिक पणे मराठि न लिहायचा प्रयत्न केले आहे. सवय नाही. चुक्ले तर माफ करा.


 ಸಮಕಾಲೀನ ಮರಾಠಿ ಲೇಖಕರನ್ನು ಪರಿಚಯಿಸಿ,ಅವರ ಬರಹಗಳನ್ನು ಕನ್ನಡಿಗರಿಗೆ ಉಣ ಬಯಸುವ ಪ್ರಯತ್ನ ನಿಜಕ್ಕೂ ಪ್ರಶಂಸನೀಯ.ಮಾರಾಠಿ ಬಲ್ಲ ಕನ್ನಡ ಲೇಖಕರಿಂದ ಅನುವಾದಿಸಲ್ಪಟ್ಟಿದುದರಿಂದ ಭಾಷೆಯ ಮೂಲ ಅರ್ಥಕ್ಕೆ ಹೇಳುವಂಥಹ ಅಡಚಣೆಯಾಗಿಲ್ಲ. ಆಸಾರಾಮ್ ಲೋಮಟೆ ಯವರ ಆಲೋಕ ಕಥಾ ಸಂಗ್ರಹದಿಂದ ’ಚಿರೇಬಂದ್’ ಕಥೆಯ ಗ್ರಾಮೀಣ ಸೊಗಡನ್ನು ಚಂದ್ರಕಾಂತ ಪೋಕಳೆ ತುಂಬ ಹಿತವಾಗಿ ಹಿಡಿದಿಟ್ಟಿದ್ದಾರೆ..ಶ್ರೀ ಜಯಂತ ಕಾಯ್ಕಿಣಿಯವರು ’ಸಂಯುಕ್ತ ಸಂವೇದನೆ’ ಯಲ್ಲಿ ಯಾವತ್ತಿನ ಹಾಗೆ ಆಪ್ತ ವಾಗಿ ಬರೆದಿದ್ದಾರೆ. ಮರಾಠಿ ಹಾಗೂ ಕನ್ನಡವನ್ನು ಓದುವ ನನಗೆ ಭಾರಿ luck ಅಲ್ಲದೇ ಮತ್ತಿನ್ನೇನು? ಮುಖಪುಟ ಹಾಗೂ ಅದಕ್ಕೆ ಉಪಯೋಗಿಸಿದ ಕಾಗದ ತುಂಬ ಇಷ್ಟವಾಯ್ತು.

ನಾನು ಮರಾಠಿಯವಳು ಹೌದು ಕನ್ನಡದವಳು ಹೌದು, ಅಥವಾ ಎರಡೂ ಅಲ್ಲ. 17 ನೇ (1986)ವರ್ಷಕ್ಕೆ ಮದುವೆಯಾಗಿ ಮುಂಬಯಿನಿಂದ ತೀರ್ಥಹಳ್ಳಿಗೆ ಬಂದವಳು. ಮೊದಲ 10-12 ವರ್ಷ ಮುಂಬಯಿಗೆ ಸಾಕಷ್ಟು ಸಲ ಹೋಗಿ ಇರುತ್ತಿದ್ದೆ. ಮೊದಲ ಮೂರು ವರ್ಷ ನನ್ನ ಪದವಿ ಪರೀಕ್ಷೆ, ಅಮೇಲೆ ನಾಲ್ಕು ವರ್ಷ ಮಕ್ಕಳ ಹುಟ್ಟು (ಇಬ್ಬರೂ ಅಲ್ಲೇ ಹುಟ್ಟಿದ್ದು), ತಮ್ಮಂದಿರು-ತಂಗಿಯ ಮದುವೆ ಅಂತ 4 ವರ್ಷ..ಹೀಗೆ. ಕನ್ನಡದಲ್ಲಿ serious ಆಗಿ ತೊಡಗಿಸಿಕೊಂಡಿದ್ದು ಬೆಂಗಳೂರಿಗೆ ಬಂದ ಮೇಲೆ..ಆಗಲೇ 10 ವರ್ಷಗಳಾದವು ಬೆಂಗಳೂರಿಗೆ ಬಂದು. ಜಯನಗರದ ಆಫಿಸ್ ಗೆ ಹೋಗ್ತಾ ಬಸ್ಸ್ ನಲ್ಲಿ ತುಂಬ ಓದುತ್ತಿದೆ. ಬರುವಾಗ ಬಸ್ ನಲ್ಲಿ ಕೂರಲಿಕ್ಕೆ ಜಾಗ ಸಿಗುತ್ತಿರಲಿಲ್ಲ. ಹಾಗಾಗಿ ಬೇರೆಯವರ ಮಾತನ್ನು ಆಲಿಸುತ್ತಿದೆ.ಶ್ರೀಕಾಂತ ಹಾಗೂ ಬೆಂಗಳೂರಿನ ನನ್ನ ಹಲವು ಮಿತ್ರರ ಸಹಾಯ- encouragement ದಿಂದ ಸಾಕಷ್ಟು ಒಳ್ಳೆ ಒಳ್ಳೆಯ ಕನ್ನಡ ಪುಸ್ತಕಗಳನ್ನು ಓದಿ, ಸಾಕಷ್ಟು ಚೆನ್ನಾಗಿಯೇ ಕನ್ನಡ ಮಾತನಾಡ /ಬರೆಯ ಬಲ್ಲೆ ಎನ್ನುವ ಹೆಮ್ಮೆ ನನಗಿದೆ.ನನ್ನ ಬ್ಲಾಗ್ ಮಿತ್ರರಾದ , ಓದಿ ತಕ್ಕ ಸಲಹೆ/ಸೂಚನೆ ಕೊಡುವ, ಅಮೇರಿಕಾದಲ್ಲಿರುವ ಶ್ರೀಕಾಂತ ಬೆಡತೂರ್ ಅವರ ಪ್ರಕಾರ ಕೆಲವೊಮ್ಮೆ ನಾನು ಬರೆದಿದ್ದು text bookish ತರಹ ಇರುತ್ತೆ ಅಂತ ಒಪ್ಪುತ್ತೇನೆ.  ಈಗ ಮಲಯಾಳಿ  ಓದಲಿಕ್ಕೆ ಪ್ರಯತ್ನ ಪಡ್ತಾ ಇದ್ದೇನೆ.
ಮರೆತಿದ್ದೆ!! ಸಂಚಿಕೆಗೆ ಕೇವಲ 100 ರೂ. ಮಾತ್ರ. ಖಂಡಿತ ಸಂಗ್ರಹಣೀಯ ಪ್ರತಿ ಎಂದು ನನ್ನ ಅನಿಸಿಕೆ!!

:-)

7 comments:

apara said...

apthavaagide. opt agide. sincere agide neevu barediddu. book is also nice. vibrant coverpage.

ಮನದಾಳದಿಂದ............ said...

ಉಪಯುಕ್ತ ಮಾಹಿತಿ.
ದ್ವಿಭಾಷಾ ಪಾರಂಗತೆ ಈಗ ತ್ರಿಭಾಷೆಯತ್ತ ಮನಮಾಡಿದ್ದು ಸಂತೋಷದ ಸಂಗತಿ. ಮಲಯಾಳಂ ಓದಿ ಅಲ್ಲಿನ ಕೆಲವು ಸಾಹಿತ್ಯದ ಮುಖಗಳನ್ನು ಪರಿಚಯಿಸಿ.........

umesh desai said...

madam, tried to find your name in your profile but vain. ok so i liked your wiriting in marathi.its new thing and refreshing also.
i know marathi cn read it with difficulty,but i simply love marathi.
especially old songs..
plz feel free to visit my blog(if u feel like)--usdesai.blogspot.com

nenapina sanchy inda said...

thank you Raghu and Praveen!!!
Umesh Desai yavare my name is Malathi. thank you for reading. I have visited and commented in your blog a couple of times!!!
:-)
malathi S

KalavathiMadhusudan said...

maalatiyavare,antu kannada kalitu bere bhaashegalattaloo dhaapugaaliduttiddira nimage shubhavaagali.

Anonymous said...

ನಿಮ್ಮ ಬ್ಲಾಗ್ ಪರಿಚಯ ನನಗೆ ಈವತ್ತೇ ಆಯಿತು.
ಮೊದಲೇ ನಿಮ್ಮ ಮರಾಠಿ ಪರಿಣತಿಯ ಬಗ್ಗೆ ಗೊತ್ತಿದ್ದರೆ ನೀವೂ ಅನುವಾದ ಮಾಡಬಹುದಿತ್ತು.
ವಿವೇಕ ಶಾನಭಾಗ
deshakaala@gmail.com

Anomalyka said...

Nice write-up, as usual.

छान आहे!