ನನ್ನ ತಂದೆಯವರು ಬೆಳಿಗ್ಗೆ ಜ್ಯೋತಿಷ್ಯ
ಕಾರ್ಯಕ್ರಮ ನೋಡುತ್ತಿದ್ದಾಗ ಹೊಳೆದಿದ್ದು:
ಅದೊಂದು ಫೋನ್ ಇನ್ ಕಾರ್ಯಕರಮ.
ತಾಯಿ: ಗುರೂಜಿ ನನ್ನ ಮಗನ ಭವಿಷ್ಯ
ಹೇಗಿದೆ?
ಗುರೂಜಿ: ಓದಲ್ಲಿ ಸ್ವಲ್ಪ ಹಿಂದಿದ್ದಾನೆ
ಆದರೂ ಏನಡ್ಡಿಯಿಲ್ಲ.
ಕೆಲದಿನಗಳ ನಂತರ
ಗುರೂಜಿ ನಿಮ್ಮನ್ನ ಕಾಣಲು ಒಬ್ಬ ಯುವಕ
ಬಂದಿದ್ದಾನೆ
ಗುರೂಜಿ: ಒಳಗೆ ಕಳಿಸಿ ಅವನ್ನನ್ನ
ಯುವಕ: ಗುರೂಜಿ ನೀವು ಟಿವಿ. ಕಾರ್ಯಕ್ರಮದಲ್ಲಿ
ಭವಿಷ್ಯ ಹೇಳಿ ಸಕತ್ತ್ ದುಡ್ಡು ಮಾಡ್ತಿರಬೇಕಲ್ಲವಾ??
ಗುರೂಜಿ: ಹಾಂ ಬರುತ್ತೆ ಆದಾಯ. ಯಾಕೇ?
ಯುವಕ್: ನೀವು ನಿಮಗೆ ಬರುವ ಆದಾಯದಲ್ಲಿ
ನನಗೆ 20% ಕೊಡಬೇಕು
ಗುರೂಜಿ: ಯಾಕೆ?
ಯುವಕ: ಇಷ್ಟರ ತನಕ ನಾನು ಚೆನ್ನಾಗಿ ಓದಿ
ಚೆನ್ನಾಗಿ ಅಂಕಗಳನ್ನು ಪಡೆಯುತ್ತ ಬಂದಿದ್ದೇನೆ. ಆದರೆ ನಿನ್ನೆ ಅಮ್ಮನ ನಿಮ್ಮ ಸಂಭಾಷಣೆ ಕೇಳಿಸ್ಕೊಂಡೆ..ಇನ್ಮುಂದೆ
ಓದದೆ ಇರಬೇಕೆಂದು ಕೊಂಡಿದ್ದೇನೆ.
ಗುರೂಜಿ; ಅದಕ್ಕೂ ಇದಕ್ಕೂ ಏನು ಸಂಬಂಧ?
ಯುವ್ಕ: ಅಮ್ಮನಿಗೆ ನನ್ನ ಮೇಲೆ ನಂಬಿಕೆಯಿಲ್ಲ.
ಈಗ ನಾನು ಅಂಕ ತೆಗೆದುಕೊಳ್ಳದೇ ಇದ್ದರೆ ಅಮ್ಮನಿಗೆ ನಿಮ್ಮ ಮೇಲೆ ನಂಬಿಕೆ ಇನ್ನೂ ಹೆಚ್ಚಾಗುತ್ತೆ. ಆದ್ದರಿಂದ
ನಿಮಗೆ ಇದರಿಂದ ಆದಾಯ ಹೆಚ್ಚುತ್ತದೆ.ಅಮ್ಮ ಅವರ ಸ್ನೇಹಿತೆಯರಿಗೆ ಆಪ್ತೇಷ್ಟರಿಗೆ ಈ ವಿಷಯ ಹೇಳುತ್ತಾರೆ. ನಿಮಗೆ free advertisement ಆಗುತ್ತೆ, ಹಾಗಾಗಿ.ನೀವು ನನ್ನ ಜತೆ 20% ಶೇರ್ ಮಾಡಲೇಬೇಕು..
(ಸುಮ್ನೆ, ನಾನು ಟೂರ್ ಮೇಲಿದ್ದೀನಿ. ಚಿಕ್ಕ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡೋದು ಕಿರಿಕಿರಿ..ಇದರಲ್ಲಿ ಕಾಗುಣಿತದ ತಪ್ಪಿದ್ದಲ್ಲಿ ಮುಂದಿನ ತಿಂಗಳು ಸರಿಮಾಡೋದು...ಅಲ್ಲಿ ತನಕ...Sayonara...)
ಜ್ಯೋತಿಷ್ಯ ಕಾರ್ಯಕ್ರಮಗಳ ಸತ್ಯಾ ಸತ್ಯತೆ ಝಾಡಿಸಿದ ಬರಹ.
ReplyDeleteJyotishya karyakrama kinta karyaKarama chennagi suit aagatte correct madabedi plz ;)
ReplyDelete